Mar 27, 2022
SSLC Exam Time Table March / April 2022
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Aug 4, 2021
ಶೀಘ್ರದಲ್ಲೇ ನಿರೀಕ್ಷಿಸಿ. 8 ಮತ್ತು 9 ನೇ ತರಗತಿಗಳ ಗಣಿತ ಮತ್ತು ವಿಜ್ಞಾನ ವಿಷಯಗಳ ಉಚಿತ ನೋಟ್ಸ್ :
ಆತ್ಮೀಯ ವೃತ್ತಿಬಾಂಧವರೇ,
ಶೀಘ್ರದಲ್ಲೇ ನಿರೀಕ್ಷಿಸಿ. 8 ಮತ್ತು 9 ನೇ ತರಗತಿಗಳ ಉಚಿತ ನೋಟ್ಸ್
57 ದಿಗಳವರೆಗೆ ಪರೀಕ್ಷಾಕಿರಣ, ತದನಂತರ ರಾಜ್ಯಸಂಪನ್ಮೂಲ ವ್ಯಕ್ತಿಗಳ ತಂಡ ರೋಟರಿ ಸಹಯೋಗದಲ್ಲಿ ಜ್ಞಾನ ಸಿಂಚನ ಗಣಿತ ವಿಜ್ಞಾನ ವಿಷಯಗಳ ಉಚಿತ ಪುನರ್ಮನನ ತರಗತಿಗಳನ್ನು 15 ದಿಗಳವರೆಗೆ ನಡೆಸಿಕೊಟ್ಟೆವು. ವಿದ್ಯಾರ್ಥಿಗಳು, ಪೋಷಕರು ಹಾಗೂ ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾದ ಈ ಕಾರ್ಯಕ್ರಮ ನಮ್ಮ ಇಲಾಖಾ ಅಧಿಕಾರಿಗಳಿಂದಲೂ ಪ್ರಶಂಸೆಗೊಳಗಾಯಿತು. ಡಿ.ಎಸ್.ಇ.ಆರ್.ಟಿ.ಯ ಮಾನ್ಯ ನಿರ್ದೇಶಕರಾದ ಮಾರುತಿ ಸರ್ ಹಾಗೂ ಸಹನಿರ್ದೇಶಕರಾದ ರತ್ನಯ್ಯ ಸರ್ ಅಷ್ಟೇ ಅಲ್ಲದೇ ಅನೇಕ ಬಿ.ಇ.ಓ/ ಇ ಓ ಹಾಗೂ ಇನ್ನಿತರ ಅಧಿಕಾರಿಗಳು ತರಗತಿಗಳ ಸಂದರ್ಭದಲ್ಲಿ ನಮ್ಮೊಂದಿಗಿದ್ದು ಪ್ರೋತ್ಸಾಹದ ನುಡಿಗಳನ್ನು ನುಡಿದಿರುವುದನ್ನು ಮರೆಯುವಂತಿಲ್ಲ. ಖ್ಯಾತ ಶಿಕ್ಷಣ ತಜ್ಞರಾದ ಡಾ. ಬಾಲಕೃಷ್ಣ ಅಡಿಗರು ಹಾಗೂ ಡಾ. ಹೆಚ್.ಎಸ್. ಗಣೇಶಭಟ್ಟರ ಮಾರ್ಗದರ್ಶನದಲ್ಲಿ ನಮ್ಮ ತಂಡ ಯಶಸ್ವಿಯಾಗಿ ವಿದ್ಯಾರ್ಥಿಗಳ ಯಶಸ್ಸನ್ನು ಹೊರತು ಪಡಿಸಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶ್ರಮವಹಿಸದ್ದು ಸ್ತುತ್ಯರ್ಹ. ವಿಶೇಷವಾಗಿ ಎರಡೂ ವಿಷಯಗಳಲ್ಲಿ 80 ಅಂಕಗಳಿಗೆ 80 ಅಂಕಗಳ ಎಲ್ಲಾ ಪ್ರಶ್ನೆಗಳನ್ನೂ ನಮ್ಮ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಚರ್ಚಿಸಿದ್ದು ಇದಕ್ಕಾಗಿ ನಮ್ಮೆಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಈಗ ತಂಡದ ಸದಸ್ಯರುಗಳ ಒತ್ತಾಸೆಯ ಅಪೇಕ್ಷೆಯಂತೆ ಇನ್ನಷ್ಟು ಸ್ನೇಹಿತರ ಸಹಕಾರದೊಂದಿಗೆ ಗಣಿತ ವಿಜ್ಞಾನ ವಿಷಯಗಳಲ್ಲಿ 8 ಮತ್ತು 9ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಉಚಿತ ಪ್ರಶ್ನೋತ್ತರಗಳು, ಚಟುವಟಿಕೆ ಹಾಳೆಗಳು, ವಿಡಿಯೋ ಲಿಂಕ್ಗಳು , ಸಿಮ್ಯುಲೇಷನ್ಗಳುಳ್ಳ ಏಕರೂಪದ ಸಂಪನ್ಮೂಲಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಇಲಾಖೆಯ ಶಿಕ್ಷಣ ತಜ್ಞರುಗಳ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಒಂದೇ ವೇದಿಕೆಯಲ್ಲಿ ಒದಗಿಸಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ.
ಎಂದಿನಂತೆ ನಿಮ್ಮ ಸಕ್ರಿಯ ಸಲಹೆಗಳ ನಿರೀಕ್ಷೆಯಲ್ಲಿ
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jul 29, 2021
ಗೌರವಾನ್ವಿತ ಶಿಕ್ಷಕ, ಶಿಕ್ಷಣಾಸಕ್ತ ಸ್ನೇಹಿತರೇ
*ಗೌರವಾನ್ವಿತ ಶಿಕ್ಷಕ, ಶಿಕ್ಷಣಾಸಕ್ತ ಸ್ನೇಹಿತರೇ*
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Apr 3, 2021
ಪರ್ಯಾಯ ಶೈಕ್ಷಣಿಕ ಯೋಜನೆ ಏಪ್ರಿಲ್-21
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Feb 26, 2021
ಪರ್ಯಾಯ ಶೈಕ್ಷಣಿಕ ಯೋಜನೆ ಮಾರ್ಚ್ - 21
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Jan 6, 2021
ಜನವರಿ - 2021 ರ ಪರ್ಯಾಯ ಶೈಕ್ಷಣಿಕ ಯೋಜನೆ
👉 10ನೇ ತರಗತಿ ಪರ್ಯಾಯ ಶೈಕ್ಷಣಿಕ ಯೋಜನೆ ಜನವರಿ - 21
👉 9ನೇ ತರಗತಿ ಪರ್ಯಾಯ ಶೈಕ್ಷಣಿಕ ಯೋಜನೆ ಜನವರಿ - 21
👉 8ನೇ ತರಗತಿ ಪರ್ಯಾಯ ಶೈಕ್ಷಣಿಕ ಯೋಜನೆ ಜನವರಿ - 21
👉 7ನೇ ತರಗತಿ ಪರ್ಯಾಯ ಶೈಕ್ಷಣಿಕ ಯೋಜನೆ ಜನವರಿ - 21
👉 6ನೇ ತರಗತಿ ಪರ್ಯಾಯ ಶೈಕ್ಷಣಿಕ ಯೋಜನೆ ಜನವರಿ - 21
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Dec 29, 2020
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Sep 30, 2020
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Sep 11, 2020
ಕೋವಿಡ್-19 (ಕೊರೊನಾವೈರಸ್) ಹರಡುವುದನ್ನು ತಡೆಯಲು:
- ಸೋಪ್ ಮತ್ತು ನೀರು, ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಬಳಸಿ, ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ.
- ಸಾರ್ವಜನಿಕ ಸ್ಥಳಗಳಲ್ಲಿ ಬೇರೆಯವರಿಂದ ಕನಿಷ್ಟ 6 ಅಡಿಗಳ ಅಂತರವನ್ನು ಕಾಪಾಡಿ.
- ಮನೆಯಿಂದ ಹೊರಗೆ ಬರುವಾಗ ತಪ್ಪದೇ ಮುಖಕ್ಕೆ ಮಾಸ್ಕ್ ಧರಿಸಿ.
- ಕೆಮ್ಮು ಅಥವಾ ಸೀನುವ ಯಾರಿಂದಲೂ ಸುರಕ್ಷಿತ ದೂರವನ್ನು ಕಾಪಾಡಿಕೊಳ್ಳಿ.
- ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಬೇಡಿ.
- ನೀವು ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ನಿಮ್ಮ ಬಾಗಿದ ಮೊಣಕೈ, ಟಿಶ್ಯೂ ಪೇಪರ್ ಅಥವಾ ಕರವಸ್ತ್ರದಿಂದ ಮುಚ್ಚಿ.
- ನಿಮಗೆ ಅನಾರೋಗ್ಯ ಅನಿಸಿದರೆ ಮನೆಯಲ್ಲೇ ಇರಿ.
- ನಿಮಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ, ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
- ನಿಮ್ಮ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ದೇಶನಗಳನ್ನು ಅನುಸರಿಸಿ.
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು
Aug 5, 2020
ನುಡಿಮುತ್ತುಗಳು
ನುಡಿಮುತ್ತುಗಳು - ಪರಿಸರ
ಸಸಿ ಮರವನ್ನು ಕೇಳಿತು
"ಅಮ್ಮಾ ನಿನ್ನನ್ನು ಕಡಿದು ಏನು ಮಾಡುತ್ತಾರೆ ?"
ಅಮ್ಮ ಹೇಳಿದ್ದು
"ನನ್ನಿಂದ ಕಾಗದ ತಯಾರು ಮಾಡಿ ಅದರ ಮೇಲೆ ಮರ ಬೆಳೆಸಿ ಕಾಡು ಉಳಿಸಿ ಎಂದು ಬರೆಯುತ್ತಾರೆ."
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
SAVE THE TREES, THAT SAVE US
“ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗ.”
“ನನ್ನ ಸುತ್ತಮುತ್ತ ನಡೆಯುವ ನೂರಾರು ಪರಿಸರದ ವಿದ್ಯಮಾನಗಳನ್ನು ಅದರಲ್ಲಿ ಪಾತ್ರಧಾರಿಯಾಗದೆ ಪ್ರೇಕ್ಷಕನಾಗಿ ದೂರ ನಿಂತು ನೋಡಬೇಕೆಂಬುದೆ ನನ್ನ ಉದ್ದೇಶ.”
“ಪರಿಸರವನ್ನು ಉಳಿಸ್ಬೇಕು ಅಂತಿದ್ದರೆ, ಮಕ್ಕಳಿಗೆ ಶಿಕ್ಷಣ ಕೊಡುವುದೇ ಅತ್ಯುತ್ತಮ ವಿಧಾನ. ಯಾಕೆಂದರೆ ಈ ದೊಡ್ಡವರ ಬುದ್ಧಿ ಬದಲಾಯಿಸುವುದು ವಿಪರೀತ ಕಷ್ಟ. ಎಷ್ಟು ಹೇಳಿದ್ರೂ ಅರ್ಥ ಆಗೋದಿಲ್ಲ. ಅದೇ ಮಕ್ಕಳಿಗೆ ಅವರ ಟೀಚರ್ ಹೇಳಿಬಿಟ್ರು ಅಂದ್ರೆ ವೇದವಾಕ್ಯ ಅದು.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕಾಡು ಬೆಳೆಸಿ, ನಾಡು ಉಳಿಸಿ
ಮನೆಗೊಂದು ಮರ, ಊರಿಗೊಂದು ವನ
ಮರ ಬೆಳೆಸಿ, ಬರ ಅಳಿಸಿ, ತಾಪ ಇಳಿಸಿ.
ನಿಮ್ಮ ವಂಶ ಬೆಳಗಲು ಮಗನನ್ನು ಬೆಳೆಸಿ ;
ಮಗನ ವಂಶ ಬೆಳಗಲು ಮರಗಳನ್ನು ಬೆಳೆಸಿ.
ಕಾಡಿಲ್ಲದೇ ಮಳೆ ಇಲ್ಲಾ
ಮಳೆ ಇಲ್ಲದೇ ಬೆಳೆ ಇಲ್ಲಾ
ನಾಳೆ ಎಂದೆಂದಿಗೂ
ಜೀವಂತವಾಗಿರುತ್ತದೆ
ಹಾಗಾಗಿ ಈ ದಿನದ ಶಿಕ್ಷಣ,
ನಾಳೆಯ ಅವಶ್ಯಕತೆಯನ್ನು ಪೂರೈಸುವಂತಿರಬೇಕು

